ಸ್ವಾತಂತ್ರ್ಯ ದಿನಾಚಣೆ
ನಮ್ಮ ದೇಶದ ೭೧ ನೇ ಸ್ವಾತಂತ್ರ್ಯ ದಿನವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು . ಬೆಳಿಗ್ಗೆ ಮಕ್ಕಳು ಅಧ್ಯಾಪಕರು ಹಾಗೂ ರಕ್ಷಕರು ಸೇರಿಕೊಂಡು ಪ್ರಭಾತ ಫೇರಿ ನಡೆಸಿದೆವು . ಬಳಿಕ ಶಾಲಾ ಮುಖ್ಯೋಪಾಧ್ಯಾಯರು ರಾಷ್ಟ್ರಧ್ವಜವನ್ನು ಹಾರಿಸಿದರು . ಮಕ್ಕಳು ಧ್ವಜ ವಂದನೆ ಮಾಡಿ ಧ್ವಜಗೀತೆ ಹಾಡಿದರು . ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಶಾಲಾ ಮೆನೇಜರ್ ಶ್ರೀಮತಿ ವಿಜಯಶ್ರೀ ಬಿ ಉದ್ಘಾಟಿಸಿದರು . ಶಾಲಾ ಪಿ. ಟಿ . ಎ. ಅಧ್ಯಕ್ಷ ಜೋನ್ ಡಿ ಸೋಜ ಅಧ್ಯಕ್ಷತೆ ವಹಿಸಿದರು . ಮಾತೃ ಮಂಡಳಿ ಅಧ್ಯಕ್ಷೆ ಶ್ರೀಮತಿ ಭಾರತಿ ಕೆ ಅವರು ಶುಭಾಶಯ ಕೋರಿದರು . ಶಾಲಾ ಅಧ್ಯಾಪಕ ರಾಮ ಮೋಹನ್ ಮಾಸ್ಟರ್ ಸ್ವಾತಂತ್ರ್ಯ ಹೋರಾಟದ ಕುರಿತು ವಿಸ್ತಾರವಾಗಿ ತಿಳಿಸಿದರು .ಶಾಲಾ ಮುಖ್ಯೋಪಾಶ್ಯಾಯರು ಸ್ವಾಗತಿಸಿದರು . ರೇವತಿ ಟೀಚರ್ ವಂದಿಸಿದರು . ಬಳಿಕ ಮಕ್ಕಳಿಂದ ಭಾಷಣ ದೇಶ ಭಕ್ತಿ ಗೀತೆ, ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಸ್ಕಿಟ್ ಮೊದಲಾದ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರಗಿದವು . ಮೊಗೇರ ಸಂಘ ಕಕ್ವೆ ಇವರು ಮಕ್ಕಳಿಗೆ ಸಿಹಿತಿಂಡಿ ವಿತರಿಸಿದರು . ಎಲ್ಲ ಮಕ್ಕಳಿಗೂ ಪಾಯಸವನ್ನು ವಿತರಿಸಲಾಯಿತು . ಜನ ಗಣ ಮನ ದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ನಮ್ಮ ದೇಶದ ೭೧ ನೇ ಸ್ವಾತಂತ್ರ್ಯ ದಿನವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು . ಬೆಳಿಗ್ಗೆ ಮಕ್ಕಳು ಅಧ್ಯಾಪಕರು ಹಾಗೂ ರಕ್ಷಕರು ಸೇರಿಕೊಂಡು ಪ್ರಭಾತ ಫೇರಿ ನಡೆಸಿದೆವು . ಬಳಿಕ ಶಾಲಾ ಮುಖ್ಯೋಪಾಧ್ಯಾಯರು ರಾಷ್ಟ್ರಧ್ವಜವನ್ನು ಹಾರಿಸಿದರು . ಮಕ್ಕಳು ಧ್ವಜ ವಂದನೆ ಮಾಡಿ ಧ್ವಜಗೀತೆ ಹಾಡಿದರು . ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಶಾಲಾ ಮೆನೇಜರ್ ಶ್ರೀಮತಿ ವಿಜಯಶ್ರೀ ಬಿ ಉದ್ಘಾಟಿಸಿದರು . ಶಾಲಾ ಪಿ. ಟಿ . ಎ. ಅಧ್ಯಕ್ಷ ಜೋನ್ ಡಿ ಸೋಜ ಅಧ್ಯಕ್ಷತೆ ವಹಿಸಿದರು . ಮಾತೃ ಮಂಡಳಿ ಅಧ್ಯಕ್ಷೆ ಶ್ರೀಮತಿ ಭಾರತಿ ಕೆ ಅವರು ಶುಭಾಶಯ ಕೋರಿದರು . ಶಾಲಾ ಅಧ್ಯಾಪಕ ರಾಮ ಮೋಹನ್ ಮಾಸ್ಟರ್ ಸ್ವಾತಂತ್ರ್ಯ ಹೋರಾಟದ ಕುರಿತು ವಿಸ್ತಾರವಾಗಿ ತಿಳಿಸಿದರು .ಶಾಲಾ ಮುಖ್ಯೋಪಾಶ್ಯಾಯರು ಸ್ವಾಗತಿಸಿದರು . ರೇವತಿ ಟೀಚರ್ ವಂದಿಸಿದರು . ಬಳಿಕ ಮಕ್ಕಳಿಂದ ಭಾಷಣ ದೇಶ ಭಕ್ತಿ ಗೀತೆ, ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಸ್ಕಿಟ್ ಮೊದಲಾದ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರಗಿದವು . ಮೊಗೇರ ಸಂಘ ಕಕ್ವೆ ಇವರು ಮಕ್ಕಳಿಗೆ ಸಿಹಿತಿಂಡಿ ವಿತರಿಸಿದರು . ಎಲ್ಲ ಮಕ್ಕಳಿಗೂ ಪಾಯಸವನ್ನು ವಿತರಿಸಲಾಯಿತು . ಜನ ಗಣ ಮನ ದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.