FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Wednesday, June 7, 2017

OSS VISIT

ಮಂಜೇಶ್ವರ ಬಿ. ಆರ್ .ಸಿ. ಯಿಂದ OSS ತಂಡವು ಇಂದು ನಮ್ಮ ಶಾಲೆಗೆ ಭೇಟಿ ನೀಡಿದರು. ಬಿ. ಆರ್ .ಸಿ. ತರಬೇತುದಾರರಾದ ಗುರುಪ್ರಸಾದ ರೈ , ಇಸ್ಮಾಯಿಲ್ , ಸಂಜು ಮತ್ತು  ಸಜಿತ ಇವರನ್ನೊಳಗೊಂಡ ತಂಡವು ಎಲ್ಲಾ ತರಗತಿಗಳಿಗೂ  ಸಂದರ್ಶಿಸಿ ಮಕ್ಕಳ ಕಲಿಕಾ ಚಟುವಟಿಕೆಗಳನ್ನು ವೀಕ್ಷಿಸಿದರು. ಅನಂತರ ವಿಶೇಷ SRG ಸಭೆ ಕರೆದು ಶಾಲೆಯ ಹಿರಿಮೆ ಹಾಗು ಉತ್ತಮ ಪಡಿಸಬೇಕಾದ ವಲಯಗಳ ಬಗ್ಗೆ ಸೂಕ್ತ ಸಲಹೆಗಳನ್ನಿತ್ತರು

No comments:

Post a Comment