FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

CHILDREN'S CORNER

 ಸಂಸ್ಕ್ರತ ಚಟುವಟಿಕೆಯಲ್ಲಿ ನಿರತರಾಗಿರುವ ಒಂದನೇ ತರಗತಿಯ ಮಕ್ಕಳು 
 ಹುಲಿ ದನ ಆಟದಲ್ಲಿ ತೊಡಗಿರುವ ಎರಡನೆ ತರಗತಿಯ ಮಕ್ಕಳು 
 ತಾನು ತಯಾರಿಸಿದ ಕಾಗದದ ಚಿಟ್ಟೆಯೊಂದಿಗೆ ಮೂರನೆ ತರಗತಿಯ ಪುನಿತ್ ರಾಜ್ 
 ಚಟುವಟಿಕೆಯಲ್ಲಿ ತೊಡಗಿರುವ ಎರಡನೆ ತರಗತಿಯ ಮಕ್ಕಳು 
 ತಾನು ತಯಾರಿಸಿದ ಬಟ್ಟೆಯ ಬೊಂಬೆ ಯನ್ನು ತೋರಿಸಿತ್ತಿರುವ ಏಳನೇ ತರಗತಿಯ ಜಯಸ್ಮಿತ 



 ವ್ರತ್ತಿ ಪರಿಚಯ ಪಿರಿಡಿನಲ್ಲಿ ವಿವಿಧ ತರಗತಿಯ ಮಕ್ಕಳು ತ್ಯಾಜ್ಯ ವಸ್ತುಗಳಿಂದ ತಯಾರಿಸಿದ  ಕಲಾ ಕ್ರತಿಗಳು 
 ಮೂರನೆ ತರಗತಿಯ ಆಸಿಫ್ ಕೆ.ಎ ಬಿಡಿಸಿದ ಮನೋಹರವಾದ ಚಿತ್ರ 
 ಐದನೇ ತರಗತಿಯ ಮಕ್ಕಳು ಸೂಕ್ಷ್ಮದರ್ಶಕದಲ್ಲಿ ಎಲೆಗಳ ಜೀವಕೋಶವನ್ನು ನೋಡುವುದರಲ್ಲಿ ತಲ್ಲೀನರಾಗಿದ್ದಾರೆ . 


 ಏಳನೇ ತರಗತಿಯ ಅಯಿಷತ್ ರಸೀಲಾ ಕೈಯಲ್ಲಿ ಪೆನ್ಸಿಲಿನ ತ್ಯಾಜ್ಯದಿಂದ ಮೂಡಿಬಂದ  ಹೂದಾನಿ 

 ವಾರ್ಷಿಕ ಪರೀಕ್ಷೆ  ಪ್ರಾರಂಭ









ಎರಡನೆ ತರಗತಿಯ ಮಕ್ಕಳು ತಯಾರಿಸಿದ ಸೂಚನಾ ಫಲಕಗಳು

ಗುಂಪು ಚಟುವಟಿಕೆಯಲ್ಲಿ ನಿರತರಾಗಿರುವ ಮೂರನೆ ತರಗತಿಯ ಮಕ್ಕಳು

ಗುಂಪುಗಳಿಂದ ಮಂಡನೆ
ಹಲೋ ,,,, ನಿನಗೇನಾಗಬೇಕು ?









ಹಲೋ ... ಹಲೋ....... ಯಾರು ಮಾತನಾಡುತ್ತಿರುವುದು ?
 ಒಂದನೇ ತರಗತಿಯ ಮಕ್ಕಳು ಬೆಂಕಿ ಪೆಟ್ಟಿಗೆಯಿಂದ ತಯಾರಿಸಿದ ಪೋನಿನಲ್ಲಿ ಸಂಭಾಷಣೆ ನಡೆಸುತ್ತಿದ್ದಾರೆ.


ಚೆಂಡುಪುಳೆಯಿಂದ  ಗಾಡಿ ತಯಾರಿಸುತ್ತಿರುವ ಪುಟಾಣಿಗಳು


 ಚೆಂಡುಪುಳೆಯಿಂದ  ಗಾಡಿಯನ್ನು ತಯಾರಿಸಿ ಗಾಡಿಎಳೆಯುತ್ತಾ ಸಂತೋಷ ಪಡುತ್ತಿರುವ ಪುಟಾಣಿಗಳು 
ಎರಡನೆ ತರಗತಿಯ ನನ್ನ ಮನೆ ಪಾಠದಲ್ಲಿ ಮಕ್ಕಳು ತಯಾರಿಸಿದ ಮನೆಗಳು
ಎರಡನೆ ತರಗತಿಯ ಮಕ್ಕಳು ತಯಾರಿಸಿದ ಗೂಡು ದೀಪಗಳು
ಒಂದನೇ ತರಗತಿಯ ನಾವು ಗೆಳೆಯರು ಪಾಠದಲ್ಲಿ ಮಕ್ಕಳು ಎಲೆಯಿಂದ ತಯಾರಿಸಿದ  ಜೀವಿಗಳು
ಪೆನ್ಸಿಲ್ ಡ್ರಾಯಿಂಗ್ ಸ್ಪರ್ಧೆಯಲ್ಲಿ ಮೂಡಿ ಬಂದ ಚಿತ್ರಗಳು
ಮೂರನೆ ತರಗತಿಯ ಮಕ್ಕಳು ಗಣಿತ ಪಾಠದಲ್ಲಿ ತಯಾರಿಸಿದ ಕಾಗದದ ಟೊಪ್ಪಿಗಳನ್ನು ತಲೆಗೇರಿಸಿ ನೀಡಿದ ಭಂಗಿ 

ಎರಡನೆ ತರಗತಿಯ ಆಡೋಣ ಬಾರಾ ಪಾಠದ ಭಾಗವಾಗಿ ಮಕ್ಕಳು ಹುಲಿ ದನ ಆಟ ಆಡಿದರು 


ಕಥಾ ರಚನಾ ಸ್ಪರ್ಧೆಯಲ್ಲಿ ಮೂಡಿ ಬಂದ  ಕತೆಗಳು :
                                                                       ಶಾರದಾ ಸುರಭಿ  V A          
 
                                                                       ಅರ್ಪಿತಾ ಎ. VI C
                                                                                     ಶಶಾಂಕ ಪಿ. 7 A

                                                        ಹರ್ಷಿಣಿ ಕೆ, VII A
ಶಾಲಾ ಮಟ್ಟದ ಕವಿತಾ ರಚನಾ ಸ್ಪರ್ಧೆ
ಎರಡನೆ ಬಹುಮಾನ ಪಡೆದ ಕವಿತೆ :
             ಹೊಳೆಯ ಮಹತ್ವ 
ಬೆಟ್ಟಗಳ ತುದಿಗಳಿಂದ 
ಹರಿಯುತಿಹುದು ನೀರು 
ಬಂಡೆಗಳ ಎಡೆಯಿಂದ
ಸುರಿಯುತಿಹುದು ಖೀರು 
                   ಈ ನೀರು ಹರಿಯುತಿದೆ ಕಣಿವೆಯಲ್ಲಿ 
                   ಅದು ದೊಡ್ಡದಾಗಿ ಬೆಳೆದು 
                  ಹರಿಯುತಿಹುದು ರಭಸದಿಂದ ಗುಂಡಿಯಲ್ಲಿ 
                   ಮುಂದೆ ಮಾರ್ಪಟ್ಟಿತದು ದೊಡ್ಡ ಹೊಳೆಯಾಗಿ 
ಈ ನೀರು ಹೊಳೆಯುತಿದೆ ನೋಡಲ್ಲಿ 
ಹಾಗಾಗಿ ಜನರು ಇಷ್ಟಪಡುತ್ತಾರೆ ಬಾಳಲ್ಲಿ 
ಜಲವು ಹರಿದಿದೆ ರಭಸದಲ್ಲಿ ಕಾಣಲ್ಲಿ 
ಕಸಗಳನ್ನು ನೂಕಿ ಹಾಕುತಿದೆ ಅಲ್ಲಿ 
                     ನಮಗಾಗಿ ಆಹಾರ ಮಾಡುವುದು ಬೆಳೆ 
                     ನೀರಿಲ್ಲದೆ ಬಟ್ಟೆಯು ಕೊಳೆ 
                     ನೀರನು ಬಳಸುವುದೇ ಒಂದು ಕಲೆ 
                     ನಮ್ಮ ಜೀವನಾಡಿಯೇ ಹೊಳೆ 
                                              - ಶಶಾಂಕ್ .ಪಿ. 
                                                VII A  ತರಗತಿ  
ಚಿತ್ರ ರಚನಾ ಸ್ಪರ್ಧೆ

ಒಂದನೇ ತರಗತಿ ಮಕ್ಕಳು ತಯಾರಿಸಿದ ಕ್ರಿಸ್ಮಸ್ ಶುಭಾಶಯ ಪತ್ರ
ಕಾಡಿನ ಸಂಭ್ರಮ  ಎರಡನೇ ತರಗತಿ ಮಕ್ಕಳ ಜಿಗ್ಸೋ ಪಜಲ್
ನಾಲ್ಕನೇ ತರಗತಿ ಮಕ್ಕಳ ಪ್ರಕ್ರತಿ ವಿಕೋಪ ಭಿತ್ತಿಪತ್ರಿಕೆ
ಎರಡನೇ ತರಗತಿಯ ಮಕ್ಕಳು ಬಿಡಿಸಿದ ಹೂದಾನಿಯ ಚಿತ್ರ




ನಾಲ್ಕನೇ ತರಗತಿ ಮಕ್ಕಳು ಗುಂಪುಗಳಲ್ಲಿ  ರಚಿಸಿದ ಕೇರಳದ ಜಿಗ್ಸೋ ಪಝಲ್ 






ಎರಡನೆ ತರಗತಿ ಮಕ್ಕಳು ತಯಾರಿಸಿದ ಸಾಕು ಪ್ರಾಣಿಗಳ ಜಿಗ್ಸೋ ಪಝಲ್ 





ಒಂದನೇ ತರಗತಿ ಮಕ್ಕಳು ಬಿಡಿಸಿದ ಹೂಗಳ ಚಿತ್ರ








ಎರಡನೆ ತರಗತಿ ಮಕ್ಕಳ MICE

ಒಂದನೇ ತರಗತಿಯ ಮಕ್ಕಳಿಂದ ರಚಿಸಲ್ಪಟ್ಟ ಕಡ್ಡಿ ಮನೆಗಳು
















                 Pictures Drawn by the students of 3rd std using leaves











No comments:

Post a Comment