KASARAGOD REVENUE DISTRICT SCHOOL KALOTHSAVAM SITE CLICK HERE
FLASH NEWS
NUDIMUTHU
Sunday, December 25, 2016
Thursday, December 8, 2016
HARITHA KERALA MISSION
ಹಸಿರು ಕೇರಳ ಯೋಜನೆ - ಒಂದು ವರದಿ
ಹಸಿರು ಕೇರಳ ಯೋಜನೆಯ ಭಾಗವಾಗಿ ನಮ್ಮ ಶಾಲೆಯಲ್ಲಿ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಯಿತು . ಶಾಲಾ ಅಸೇಂಬ್ಳಿಯಲ್ಲಿ ಮಕ್ಕಳು ತಮ್ಮ ಮನೆಯಲ್ಲಿ ಉಪಯೋಗಿಸಿ ಬಿಸಾಡುವ ಪ್ಲಾಸ್ಟಿಕ್ ಬಾಟ್ಲಿ ಹಾಗು ಉಪಯೋಗ ಶೂನ್ಯವಾದ ಪ್ಲಾಸ್ಟಿಕ್ ಪೆನ್ನುಗಳನ್ನು ದಶಂಬರ 8 ನೇ ತಾರೀಕಿನಂದು ಶಾಲೆಗೆ ತರಲು ಸೂಚಿಸಲಾಯಿತು.
ದಶಂಬರ 8 ರಂದು ಶಾಲಾ ಅಸೆ೦ಬಿಲಿ ಯಲ್ಲಿ ಹಸಿರು ಕೇರಳ ಪ್ರತಿಜ್ಞೆಯನ್ನು ಶಾಲಾ ಮುಖ್ಯೋಪಾಧ್ಯಾಯರು ಬೋಧಿಸಿದರು.
ಬಳಿಕ ಮಕ್ಕಳು ಸಂಗ್ರಹಿಸಿ ತಂದ ಪ್ಲಾಸ್ಟಿಕ್ ಬಾಟ್ಲಿ ಹಾಗೂ ಪೆನ್ನುಗಳನ್ನು ಚೀಲದಲ್ಲಿ ಸಂಗ್ರಹಿಸಲಾಯಿತು.
ಅನಂತರ ನಮ್ಮ ಊರಿನ ಪ್ರಗತಿಪರ ಕೃಷಿಕರಾದ ಶ್ರೀಯುತ ಕಕ್ವೆ ಶಂಕರ ರಾವ್ ನೀಡಿದ ಗೆಂದಾಳಿ ತೆಂಗಿನ ಗಿಡವನ್ನು ಶಾಲಾ ಪರಿಸರದಲ್ಲಿ ನೆಟ್ಟು ಬೇಲಿ ಹಾಕಲಾಯಿತು. ಅನಂತರ ಎಲ್ಲ ತರಗತಿಗಳಲ್ಲಿ ಸೂಚನಾ ಫಲಕ ಹಾಗು ಪೋಸ್ಟರ್ ತಯಾರಿಸಲಾಯಿತು .
ಅನಂತರ ಮಕ್ಕಳು ತಯಾರಿಸಿದ ಸೂಚನಾ ಫಲಕ ಹಾಗು ಘೋಷಣಾ ವಾಕ್ಯಗಳನ್ನು ಕೂಗುತ್ತಾ ಜನಜಾಗ್ರತಿ ಮೂಡಿಸಲು ಶಾಲಾ ಪರಿಸರದಲ್ಲಿ ಮೆರವಣಿಗೆ ನಡೆಸಲಾಯಿತು.
ಶಾಲಾ ಅಧ್ಯಾಪಕರಾದ ಶ್ರೀ ಯನ್ ಶಂಕರನಾರಾಯಣ ಭಟ್ ಅವರು ಧರ್ಮತ್ತಡ್ಕ ಬಸ್ ಸ್ಟಾಂಡ್ ಪರಿಸರದಲ್ಲಿ ಈ ಯೋಜನೆಯ ಮಹತ್ವದ ಬಗ್ಗೆ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಿದರು.
ಬಳಿಕ ಮಕ್ಕಳು ಅಧ್ಯಾಪಕರು ಸೇರಿ ಶಾಲಾ ಪರಿಸರ, ಅಂಗಡಿ , ಬಸ್ ಸ್ಟಾಂಡ್, ಅಂಗನವಾಡಿ ಪರಿಸರ ವನ್ನು ಸ್ವಚ್ಛ ಗೊಳಿಸಿದರು.
ಸಂಜೆ ಪುತ್ತಿಗೆ ಗ್ರಾಮ ಪಂಚಾಯತ್ ಅಧಿಕಾರಿಗಳು ಶಾಲೆಗೆ ಆಗಮಿಸಿ ಮಕ್ಕಳು ಸಂಗ್ರಹಿಸಿ ತಂದ ಪ್ಲಾಸ್ಟಿಕ್ ಬಾಟ್ಲಿ ಹಾಗೂ ಪೆನ್ನುಗಳನ್ನು ತೆಗೆದುಕೊಂಡು ಹೋದರು.
ಹಸಿರು ಕೇರಳ ಯೋಜನೆಯ ಭಾಗವಾಗಿ ನಮ್ಮ ಶಾಲೆಯಲ್ಲಿ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಯಿತು . ಶಾಲಾ ಅಸೇಂಬ್ಳಿಯಲ್ಲಿ ಮಕ್ಕಳು ತಮ್ಮ ಮನೆಯಲ್ಲಿ ಉಪಯೋಗಿಸಿ ಬಿಸಾಡುವ ಪ್ಲಾಸ್ಟಿಕ್ ಬಾಟ್ಲಿ ಹಾಗು ಉಪಯೋಗ ಶೂನ್ಯವಾದ ಪ್ಲಾಸ್ಟಿಕ್ ಪೆನ್ನುಗಳನ್ನು ದಶಂಬರ 8 ನೇ ತಾರೀಕಿನಂದು ಶಾಲೆಗೆ ತರಲು ಸೂಚಿಸಲಾಯಿತು.
ದಶಂಬರ 8 ರಂದು ಶಾಲಾ ಅಸೆ೦ಬಿಲಿ ಯಲ್ಲಿ ಹಸಿರು ಕೇರಳ ಪ್ರತಿಜ್ಞೆಯನ್ನು ಶಾಲಾ ಮುಖ್ಯೋಪಾಧ್ಯಾಯರು ಬೋಧಿಸಿದರು.
ಬಳಿಕ ಮಕ್ಕಳು ಸಂಗ್ರಹಿಸಿ ತಂದ ಪ್ಲಾಸ್ಟಿಕ್ ಬಾಟ್ಲಿ ಹಾಗೂ ಪೆನ್ನುಗಳನ್ನು ಚೀಲದಲ್ಲಿ ಸಂಗ್ರಹಿಸಲಾಯಿತು.
ಅನಂತರ ನಮ್ಮ ಊರಿನ ಪ್ರಗತಿಪರ ಕೃಷಿಕರಾದ ಶ್ರೀಯುತ ಕಕ್ವೆ ಶಂಕರ ರಾವ್ ನೀಡಿದ ಗೆಂದಾಳಿ ತೆಂಗಿನ ಗಿಡವನ್ನು ಶಾಲಾ ಪರಿಸರದಲ್ಲಿ ನೆಟ್ಟು ಬೇಲಿ ಹಾಕಲಾಯಿತು. ಅನಂತರ ಎಲ್ಲ ತರಗತಿಗಳಲ್ಲಿ ಸೂಚನಾ ಫಲಕ ಹಾಗು ಪೋಸ್ಟರ್ ತಯಾರಿಸಲಾಯಿತು .
ಅನಂತರ ಮಕ್ಕಳು ತಯಾರಿಸಿದ ಸೂಚನಾ ಫಲಕ ಹಾಗು ಘೋಷಣಾ ವಾಕ್ಯಗಳನ್ನು ಕೂಗುತ್ತಾ ಜನಜಾಗ್ರತಿ ಮೂಡಿಸಲು ಶಾಲಾ ಪರಿಸರದಲ್ಲಿ ಮೆರವಣಿಗೆ ನಡೆಸಲಾಯಿತು.
ಶಾಲಾ ಅಧ್ಯಾಪಕರಾದ ಶ್ರೀ ಯನ್ ಶಂಕರನಾರಾಯಣ ಭಟ್ ಅವರು ಧರ್ಮತ್ತಡ್ಕ ಬಸ್ ಸ್ಟಾಂಡ್ ಪರಿಸರದಲ್ಲಿ ಈ ಯೋಜನೆಯ ಮಹತ್ವದ ಬಗ್ಗೆ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಿದರು.
ಬಳಿಕ ಮಕ್ಕಳು ಅಧ್ಯಾಪಕರು ಸೇರಿ ಶಾಲಾ ಪರಿಸರ, ಅಂಗಡಿ , ಬಸ್ ಸ್ಟಾಂಡ್, ಅಂಗನವಾಡಿ ಪರಿಸರ ವನ್ನು ಸ್ವಚ್ಛ ಗೊಳಿಸಿದರು.
ಸಂಜೆ ಪುತ್ತಿಗೆ ಗ್ರಾಮ ಪಂಚಾಯತ್ ಅಧಿಕಾರಿಗಳು ಶಾಲೆಗೆ ಆಗಮಿಸಿ ಮಕ್ಕಳು ಸಂಗ್ರಹಿಸಿ ತಂದ ಪ್ಲಾಸ್ಟಿಕ್ ಬಾಟ್ಲಿ ಹಾಗೂ ಪೆನ್ನುಗಳನ್ನು ತೆಗೆದುಕೊಂಡು ಹೋದರು.
Tuesday, December 6, 2016
ACHIEVEMENT IN SCHOOL KALOTHSAVAM
ಈ ವರ್ಷದ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವದಲ್ಲಿ ನಮ್ಮ ಶಾಲೆಯ ಮಕ್ಕಳ ಸಾಧನೆ :
LP SECTION (GENERAL)
1. SHASTREEYA SANGEETHAM - TANUSH KUMAR N - FIRST A GRADE
2. MONO ACT - MANOJNA CH - FIRST A GRADE
3. PADYAMCHOLLAL MALAYALAM -MANOJNA CH - THIRD A GRADE
4.LALITHAGANAM - TANUSH KUMAR N - FOURTH A GRADE
5.PADYAMCHOLLAL ARABIC - CA IBRAHIM SHAHZAD - B GRADE
6.MAPILLA PATTU - NADIYA RAMZANA - C GRADE
7. PENCIL DRAWING - FATHIMATH MONESHA - C GRADE
8. WATER COLOR - LIKHITH G -
9. SANGHAGANAM - B GRADE
10.DESHABHAKTHIGANAM - A GRADE
TOTAL POINTS : 33
L.P.KANNADA
1. RECITATION - TANUSH KUMAR N - THIRD A GRADE
2. ELOCUTION - MANOJNA CH - THIRD A GRADE
3. STORY TELLING - PAVAN RAM N - FOURTH A GRADE
4. OGATU - PAVAN RAM -
TOTAL POINTS: 15 (THIRD PLACE)
U.P SECTION (GENERAL):
1.PADYAMCHOLLAL HINDI - SHARADA SURABHI - FIRST A GRADE
2.PADYAMCHOLLAL URDU - HAIDERALI C A - FIRST A GRADE
3.PADYAMCHOLLAL ENGLISH - SINJITHA K - FOURTH A GRADE
4.AKSHARASHLOKAM - SHARADA SURABHI - SECOND A GRADE
5.KATHAPRASANGAM - ANKITHA A - THIRD A GRADE
6.MAPILLA PATTU - HAIDERALI C.A - THIRD B GRADE
7.MONOACT - ANKITHA A - FOURTH A GRADE
8.NADODINRUTHAM - MADHURA P - FIFTH A GRADE
9.SHASTREEYASANGEETHAM - SINJITHA K - FIFTH B GRADE
10.LALITHAGANAM - SHARADA SURABHI - B GRADE
11.URDU QUIZ - FATHIMATH ALFIYA - B GRADE
12.PADYAMCHOLLAL ARABIC - AHMAD SOHAIL V - C GRADE
13.PENCIL DRAWING - AYSHATH THASRIFA -
14. NADAKAM -FOURTH A GRADE
15.URDU GROUP SONG -A GRADE
16.OPPANA - FOURTH A GRADE
TOTAL POINTS: 63 (SECOND PLACE)
U.P.KANNADA:
1. KAVITHARACHANE - SINJITHA K - SECOND A GRADE
2. KATHARACHANE - KAVYA G - THIRD A GRADE
3. RECITATION - SINJITHA K - A GRADE
4. ELOCUTION - FATHIMATH ALFIYA -
TOTAL POINTS ; 15 ( SECOND PLACE)
U.P.SANSKRIT:
1.UPANYASARACHANA - KAVYA G - B GRADE
2.KATHARACHANA - ARSHITHA RAI - A GRADE
3.KAVITHARACHANA - SINJITHA K - THIRD A GRADE
4.SAMASYAPOORANAM - SINJITHA K - FIRST A GRADE
5.PRASHNOTHARI - SINJITHA K - B GRADE
6.AKSHARASHOLKAM - SHARADA SURABHI - FIRST A GRADE
7.GANALAPANAM (GIRLS) - SHARADA SURABHI - FIRST A GRADE
8.PRABHASHANAM - SHARADA SURABHI - FIRST A GRADE
9.PADYOCHARANAM (BOYS) - MANEESH S.D - A GRADE
10.PADYOCHARANAM(GIRLS)- KEERTHANA N - THIRD A GRADE
11.GANALAPANAM (BOYS) - MANEESH S.D - A GRADE
12.SIDDAROOPOCHARANAM(B)-MANEESH S.D - B GRADE
13.SIDDAROOPOCHARANAM(G)- AKSHA RAI - A GRADE
14.GADYAPARAYANAM - RAMYASHREE K - A GRADE
15.KATHAKATHANAM - ANKITHA A - A GRADE
16.SANGHAGANAM - FIRST A GRADE
17.VANDEMATHARAM - A GRADE
18. NATAKAM - SECDOND A GRADE
TOTAL POINTS: 84 (SECOND PLACE)
SHARADA SURABHI
TANUSH KUMAR N
SINJITHA K
MANOJNA CH
HAIDERALI C A
Receiving Trophy from Block Panchayath Member JAYANANDA K.R
LP SECTION (GENERAL)
1. SHASTREEYA SANGEETHAM - TANUSH KUMAR N - FIRST A GRADE
2. MONO ACT - MANOJNA CH - FIRST A GRADE
3. PADYAMCHOLLAL MALAYALAM -MANOJNA CH - THIRD A GRADE
4.LALITHAGANAM - TANUSH KUMAR N - FOURTH A GRADE
5.PADYAMCHOLLAL ARABIC - CA IBRAHIM SHAHZAD - B GRADE
6.MAPILLA PATTU - NADIYA RAMZANA - C GRADE
7. PENCIL DRAWING - FATHIMATH MONESHA - C GRADE
8. WATER COLOR - LIKHITH G -
9. SANGHAGANAM - B GRADE
10.DESHABHAKTHIGANAM - A GRADE
TOTAL POINTS : 33
L.P.KANNADA
1. RECITATION - TANUSH KUMAR N - THIRD A GRADE
2. ELOCUTION - MANOJNA CH - THIRD A GRADE
3. STORY TELLING - PAVAN RAM N - FOURTH A GRADE
4. OGATU - PAVAN RAM -
TOTAL POINTS: 15 (THIRD PLACE)
U.P SECTION (GENERAL):
1.PADYAMCHOLLAL HINDI - SHARADA SURABHI - FIRST A GRADE
2.PADYAMCHOLLAL URDU - HAIDERALI C A - FIRST A GRADE
3.PADYAMCHOLLAL ENGLISH - SINJITHA K - FOURTH A GRADE
4.AKSHARASHLOKAM - SHARADA SURABHI - SECOND A GRADE
5.KATHAPRASANGAM - ANKITHA A - THIRD A GRADE
6.MAPILLA PATTU - HAIDERALI C.A - THIRD B GRADE
7.MONOACT - ANKITHA A - FOURTH A GRADE
8.NADODINRUTHAM - MADHURA P - FIFTH A GRADE
9.SHASTREEYASANGEETHAM - SINJITHA K - FIFTH B GRADE
10.LALITHAGANAM - SHARADA SURABHI - B GRADE
11.URDU QUIZ - FATHIMATH ALFIYA - B GRADE
12.PADYAMCHOLLAL ARABIC - AHMAD SOHAIL V - C GRADE
13.PENCIL DRAWING - AYSHATH THASRIFA -
14. NADAKAM -FOURTH A GRADE
15.URDU GROUP SONG -A GRADE
16.OPPANA - FOURTH A GRADE
TOTAL POINTS: 63 (SECOND PLACE)
U.P.KANNADA:
1. KAVITHARACHANE - SINJITHA K - SECOND A GRADE
2. KATHARACHANE - KAVYA G - THIRD A GRADE
3. RECITATION - SINJITHA K - A GRADE
4. ELOCUTION - FATHIMATH ALFIYA -
TOTAL POINTS ; 15 ( SECOND PLACE)
U.P.SANSKRIT:
1.UPANYASARACHANA - KAVYA G - B GRADE
2.KATHARACHANA - ARSHITHA RAI - A GRADE
3.KAVITHARACHANA - SINJITHA K - THIRD A GRADE
4.SAMASYAPOORANAM - SINJITHA K - FIRST A GRADE
5.PRASHNOTHARI - SINJITHA K - B GRADE
6.AKSHARASHOLKAM - SHARADA SURABHI - FIRST A GRADE
7.GANALAPANAM (GIRLS) - SHARADA SURABHI - FIRST A GRADE
8.PRABHASHANAM - SHARADA SURABHI - FIRST A GRADE
9.PADYOCHARANAM (BOYS) - MANEESH S.D - A GRADE
10.PADYOCHARANAM(GIRLS)- KEERTHANA N - THIRD A GRADE
11.GANALAPANAM (BOYS) - MANEESH S.D - A GRADE
12.SIDDAROOPOCHARANAM(B)-MANEESH S.D - B GRADE
13.SIDDAROOPOCHARANAM(G)- AKSHA RAI - A GRADE
14.GADYAPARAYANAM - RAMYASHREE K - A GRADE
15.KATHAKATHANAM - ANKITHA A - A GRADE
16.SANGHAGANAM - FIRST A GRADE
17.VANDEMATHARAM - A GRADE
18. NATAKAM - SECDOND A GRADE
TOTAL POINTS: 84 (SECOND PLACE)
SHARADA SURABHI
TANUSH KUMAR N
SINJITHA K
MANOJNA CH
HAIDERALI C A
Receiving Trophy from Block Panchayath Member JAYANANDA K.R
Saturday, December 3, 2016
Friday, December 2, 2016
SCHOOL KALOTHSAVA 2016-17
ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ
ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವವು ನವೆಂಬರ್ 26 ರಿಂದ ದಶಂಬರ್ 1 ರ ತನಕ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಮತ್ತು ಎ . ಯು. ಪಿ. ಶಾಲೆ ಧರ್ಮತ್ತಡ್ಕದಲ್ಲಿ ಬಹಳ ವಿಜೃಂಭಣೆಯಿಂದ ಜರಗಿತು. ನವೆಂಬರ್ 26 ರಂದು ವೇದಿಕೆಯೇತರ ಸ್ಪರ್ಧೆಗಳು ಜರಗಿದವು. ನವೆಂಬರ್ 28 ರಂದು ಹರತಾಳದ ನಿಮಿತ್ತ ಅಂದಿನ ಸ್ಪರ್ಧೆಗಳು ದಶಂಬರ್ 1 ಕ್ಕೆ ಮುಂದೂಡಲ್ಪಟ್ಟವು.
ನವೆಂಬರ್ 29 ರಂದು ಬೆಳಗ್ಗೆ 9.30 ಕ್ಕೆ ಶ್ರೀ ದುರ್ಗಾಪರಮೇಶ್ವರಿ ವಿದ್ಯಾ ಸಂಸ್ಥೆಗಳ ಸಂಚಾಲಕಿ ಶ್ರೀಮತಿ ಯಂ. ಶಾರದಾ ಅಮ್ಮ ಧ್ವಜಾರೋಹಣ ಮಾಡುವ ಮೂಲಕ ಕಲೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಅತಿಥಿಗಳನ್ನು ವಾದ್ಯ ಘೋಷದೊಂದಿಗೆ ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಯಿತು.
ಅನಂತರ ಮಂಜೇಶ್ವರ ಶಾಸಕ ಶ್ರೀ ಪಿ. ಬಿ. ಅಬ್ದುಲ್ ರಸಾಕ್ ತೆಂಗಿನ ತಿರಿಯನ್ನು ಅರಳಿಸುವ ಮೂಲಕ ಕಲೋತ್ಸವವನ್ನು ಉದ್ಘಾಟಿಸಿದರು. ಮಂಜೇಶ್ವರ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿ ಶ್ರೀ ನಂದಿಕೇಶನ್.ಯನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಖ್ಯಾತ ಸಾಹಿತಿ ಹಾಗು ಮಂಗಳೂರು ಆಕಾಶವಾಣಿಯ ನಿರ್ದೇಶಕರೂ ಆಗಿರುವ ಡಾ.ವಸಂತ ಕುಮಾರ್ ಪೆರ್ಲ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಅರುಣಾ ಜೆ. ಅವರು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪುತ್ತಿಗೆ ಪಂಚಾಯತು ಉಪಾಧ್ಯಕ್ಷ ಶ್ರೀ. ಪಿ.ಬಿ. ಮೊಹಮ್ಮದ್ , ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಸಂಚಾಲಕಿ ಶಾಂತಿ ವೈ , ಕ್ಷೇಮ ಸ್ಥಾಯಿ ಸಮಿತಿ ಸಂಚಾಲಕ ಚನಿಯ ಪಾಡಿ,CAMPCO ನಿರ್ದೇಶಕರಲ್ಲಿ ಒಬ್ಬರಾದ ಕೋಳಾರು ಸತೀಶ್ಚಂದ್ರ ಭಂಡಾರಿ, ಶಾಲಾ ಮೆನೇಜರ್ ಶಂಕರನಾರಾಯಣ ಭಟ್, ಹೈಸ್ಕೂಲಿನ ಪಿ. ಟಿ.ಎ . ಅಧ್ಯಕ್ಷ ಶ್ರೀ ಸುಂದರ ಶೆಟ್ಟಿ ಬಿ.ಜಿ. ಮೊದಲಾದವರು ಕಾರ್ಯಕ್ರಮಕ್ಕೆ ಶುಭವನ್ನು ಕೋರಿದರು. ಕಲೋತ್ಸವದ ಪ್ರಧಾನ ಸಂಚಾಲಕರಾದ ಶ್ರೀ ಯನ್ ರಾಮಚಂದ್ರ ಭಟ್ ಸ್ವಾಗತಿಸಿದರು. ಸಹ ಸಂಚಾಲಕ ಯನ್ . ಮಹಾಲಿಂಗ ಭಟ್ ವಂದಿಸಿದರು. ಹೈಸ್ಕೂಲಿನ ಅಧ್ಯಾಪಕರಾದ ಶ್ರೀ ಗೋವಿಂದ ಭಟ್ ಹಾಗು ಉಮಾದೇವಿ ಟೀಚರ್ ಕಾರ್ಯಕ್ರಮ ನಿರೂಪಿಸಿದರು. ಉದ್ಘಾಟನಾ ಸಮಾರಂಭದ ಬಳಿಕ 11 ವೇದಿಕೆಗಳಲ್ಲಿ ವಿವಿಧ ಸ್ಪರ್ಧೆಗಳು ಆರಂಭಗೊಂಡವು. ಈ ವರ್ಷ ಏಳು ಯಕ್ಷಗಾನ ತಂಡಗಳು ಸ್ಪರ್ಧಿಸಿ ದಾಖಲೆ ನಿರ್ಮಿಸಿದವು. ಮಧ್ಯಾಹ್ನ ಎಲ್ಲರಿಗು ಶುಚಿ ರುಚಿಯಾದ ಭೋಜನವನ್ನು ಉಣಬಡಿಸಲಾಯಿತು. ಸಂಜೆ 6 ಗಂಟೆಗೆ ಅಂದಿನ ಸ್ಪರ್ಧೆಗಳು ಮುಕ್ತಾಯಗೊಂಡು ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ಹಿಂತಿರುಗಿದರು.
ಮರುದಿನ (ನವೆಂಬರ್ 30) ಕಲೋತ್ಸವ ನಗರಿ ಜನರಿಂದ ತುಂಬಿ ತುಳುಕುತ್ತಿತ್ತು. ಏಳು ವೇದಿಕೆಗಳಲ್ಲಿ ವಿವಿಧ ಕಲಾ ಪ್ರಕಾರಗಳಾದ ಭರತನಾಟ್ಯ , ಕೂಚುಪುಡಿ, ಮೊಹಾನಿಯಾಟ್ಟಂ , ತಿರುವಾದಿರಕ್ಕಳಿ, ಒಪ್ಪನ, ಕೋಲ್ಕಳಿ , ದಫ್ ಮುಟ್ , ಓಟ್ಟಂ ತುಳ್ಳಲ್ , ಅರಬಣಮುಟ್ಟು , ಪೂರಕ್ಕಳಿ, ಜಾನಪದ ನ್ರತ್ಯ, ಸಮೂಹನ್ರತ್ಯ ಸ್ಪರ್ಧೆಗಳು ನಡೆದವು.
ಸುಮಾರು 7000 ಜನರು ಅಂದಿನ ಕಾರ್ಯಕ್ರಮಗಳನ್ನು ಕಣ್ತುಂಬ ವೀಕ್ಷಿಸಿ ಮಕ್ಕಳನ್ನು ಪ್ರೋತ್ಸಾಹಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಅಂದು ಸ್ಪರ್ಧೆಗಳು ಮುಗಿಯುವಾಗ ಗಂಟೆ ಸಂಜೆ ಏಳೂವರೆಯಾಗಿತ್ತು!
ದಶಂಬರ 1 ರಂದು 23 ವೇದಿಕೆಗಳಲ್ಲಿ ಸ್ಪರ್ಧೆಗಳು ನಡೆದುವು . ಸಂಜೆ 5.30 ಕ್ಕೆ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು. ಮಂಜೇಶ್ವರ ಬ್ಲಾಕ್ ಪಂಚಾಯತು ಅಧ್ಯಕ್ಷ ಶ್ರೀ ಎ . ಕೆ. ಯಂ. ಅಶ್ರಫ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪೈವಳಿಕೆ ಪಂಚಾಯತು ಅಧ್ಯಕ್ಷೆ ಶ್ರೀಮತಿ ಭಾರತಿ ಜೆ. ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಪೈವಳಿಕೆ ಪಂಚಾಯತಿ ಕ್ಷೇಮ ಸ್ಥಾಯಿ ಸಮಿತಿ ಅಧ್ಯಕ್ಷ ಅಮಿರ್ ಯಂ. ಕೆ. ,ಜಿಲ್ಲಾ ಪಂಚಾಯತು ಮಾಜಿ ಸದಸ್ಯ ಶ್ರೀ ಶಂಕರ ರೈ ಮಾಸ್ಟರ್, ಮಂಜೇಶ್ವರ ಬಿ.ಪಿ.ಓ. ಶ್ರೀ ವಿಜಯ ಕುಮಾರ್ ಪಿ. ಮೊದಲಾದವರು ಶುಭಾಶಂಸನೆ ಗೈದರು. ಪ್ರೋಗ್ರಾಮ್ ಕಮಿಟಿ ಸಂಚಾಲಕ ಶ್ರೀ ಸತೀಶ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಸಂಚಾಲಕ ರಾಮಚಂದ್ರ ಭಟ್ ವಂದಿಸಿದರು. ರಾಮ ಮೋಹನ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ವಿವಿಧ ವಿಭಾಗಗಳಲ್ಲಿ ವಿಜೇತರಾದ ಶಾಲೆಗಳಿಗೆ ಟ್ರೋಫಿ ಗಳನ್ನು ವಿತರಿಸಲಾಯಿತು.
LP.GENERAL - I. VAUPS MIYAPADAVU - 49 Points
II. GLPS VAMAJOOR - 45 Points
UP GENERAL- I. SSBAUPS AILA - 72 Points
II. AUPS DHARMATHADKA - 63 Points
HS GENERAL- I GHSS MANGALPADY - 143 Points
II. SDPHS DHARMATHADKA- 136 Points
HSS GENERAL- I SATHSS MANJESHWAR - 132 Points
II. GHSS PAIVALIKE NAGAR - 118 Points
UP SANSKRIT - I DBAUPS KAYYAR - 88 Points
II . AUPS DHARMATHADKA - 84 Points
HS SANSKRIT - I. SDPHS DHARMATHADKA - 90 Points
II. SVVHS MIYAPADAVU - 71 Points
LP ARABIC - I . AJIAUPS UPPALA &
I. VALPS PAVOOR - 41 Points
II. GHSS BANGRAMANJESHWAR - 37 Points
UP ARABIC - I. AJIAUPS UPPALA - 57 Points
II. GHSS MANGALPADY - 53 Points
HS ARABIC - I. GHSS MANGALPADY - 84 Points
II. GHSS HEROOR MEEPRY - 72 Points
LP KANNADA- I. BPPALPS PERMUDE &
I. SATLPS MANJESHWAR - 20 Points
II. HEDDARI AUPS BAYAR &
II. VAUPS MIYAPADAVU - 16 Points
UP KANNADA- I. AUPS ANEKAL &
I. VAUPS MIYAPADAVU - 16 Points
II. AUPS DHARMATHADKA - 15 Points
HS KANNADA- I. SVVHS MIYAPADAVU,
I. KVSMHS KURUDAPADAVU &
I. GHSS MANGALPADY - 16 Points
II. SDPHS DHARMATHADKA ,
II. SATHS MANJESHWAR &
II. GHSS PAIVALIKE NAGAR - 14 Points
HSS KANNADA - I . GHSS PAIVALIKE NAGAR &
I. SATHSS MANJESHWAR - 18 Points
II. UDAYA EMS MANJESHWAR - 16 Points
ನವೆಂಬರ್ 29 ರಂದು ಬೆಳಗ್ಗೆ 9.30 ಕ್ಕೆ ಶ್ರೀ ದುರ್ಗಾಪರಮೇಶ್ವರಿ ವಿದ್ಯಾ ಸಂಸ್ಥೆಗಳ ಸಂಚಾಲಕಿ ಶ್ರೀಮತಿ ಯಂ. ಶಾರದಾ ಅಮ್ಮ ಧ್ವಜಾರೋಹಣ ಮಾಡುವ ಮೂಲಕ ಕಲೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಅತಿಥಿಗಳನ್ನು ವಾದ್ಯ ಘೋಷದೊಂದಿಗೆ ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಯಿತು.
ಅನಂತರ ಮಂಜೇಶ್ವರ ಶಾಸಕ ಶ್ರೀ ಪಿ. ಬಿ. ಅಬ್ದುಲ್ ರಸಾಕ್ ತೆಂಗಿನ ತಿರಿಯನ್ನು ಅರಳಿಸುವ ಮೂಲಕ ಕಲೋತ್ಸವವನ್ನು ಉದ್ಘಾಟಿಸಿದರು. ಮಂಜೇಶ್ವರ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿ ಶ್ರೀ ನಂದಿಕೇಶನ್.ಯನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಖ್ಯಾತ ಸಾಹಿತಿ ಹಾಗು ಮಂಗಳೂರು ಆಕಾಶವಾಣಿಯ ನಿರ್ದೇಶಕರೂ ಆಗಿರುವ ಡಾ.ವಸಂತ ಕುಮಾರ್ ಪೆರ್ಲ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಅರುಣಾ ಜೆ. ಅವರು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪುತ್ತಿಗೆ ಪಂಚಾಯತು ಉಪಾಧ್ಯಕ್ಷ ಶ್ರೀ. ಪಿ.ಬಿ. ಮೊಹಮ್ಮದ್ , ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಸಂಚಾಲಕಿ ಶಾಂತಿ ವೈ , ಕ್ಷೇಮ ಸ್ಥಾಯಿ ಸಮಿತಿ ಸಂಚಾಲಕ ಚನಿಯ ಪಾಡಿ,CAMPCO ನಿರ್ದೇಶಕರಲ್ಲಿ ಒಬ್ಬರಾದ ಕೋಳಾರು ಸತೀಶ್ಚಂದ್ರ ಭಂಡಾರಿ, ಶಾಲಾ ಮೆನೇಜರ್ ಶಂಕರನಾರಾಯಣ ಭಟ್, ಹೈಸ್ಕೂಲಿನ ಪಿ. ಟಿ.ಎ . ಅಧ್ಯಕ್ಷ ಶ್ರೀ ಸುಂದರ ಶೆಟ್ಟಿ ಬಿ.ಜಿ. ಮೊದಲಾದವರು ಕಾರ್ಯಕ್ರಮಕ್ಕೆ ಶುಭವನ್ನು ಕೋರಿದರು. ಕಲೋತ್ಸವದ ಪ್ರಧಾನ ಸಂಚಾಲಕರಾದ ಶ್ರೀ ಯನ್ ರಾಮಚಂದ್ರ ಭಟ್ ಸ್ವಾಗತಿಸಿದರು. ಸಹ ಸಂಚಾಲಕ ಯನ್ . ಮಹಾಲಿಂಗ ಭಟ್ ವಂದಿಸಿದರು. ಹೈಸ್ಕೂಲಿನ ಅಧ್ಯಾಪಕರಾದ ಶ್ರೀ ಗೋವಿಂದ ಭಟ್ ಹಾಗು ಉಮಾದೇವಿ ಟೀಚರ್ ಕಾರ್ಯಕ್ರಮ ನಿರೂಪಿಸಿದರು. ಉದ್ಘಾಟನಾ ಸಮಾರಂಭದ ಬಳಿಕ 11 ವೇದಿಕೆಗಳಲ್ಲಿ ವಿವಿಧ ಸ್ಪರ್ಧೆಗಳು ಆರಂಭಗೊಂಡವು. ಈ ವರ್ಷ ಏಳು ಯಕ್ಷಗಾನ ತಂಡಗಳು ಸ್ಪರ್ಧಿಸಿ ದಾಖಲೆ ನಿರ್ಮಿಸಿದವು. ಮಧ್ಯಾಹ್ನ ಎಲ್ಲರಿಗು ಶುಚಿ ರುಚಿಯಾದ ಭೋಜನವನ್ನು ಉಣಬಡಿಸಲಾಯಿತು. ಸಂಜೆ 6 ಗಂಟೆಗೆ ಅಂದಿನ ಸ್ಪರ್ಧೆಗಳು ಮುಕ್ತಾಯಗೊಂಡು ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ಹಿಂತಿರುಗಿದರು.
ಮರುದಿನ (ನವೆಂಬರ್ 30) ಕಲೋತ್ಸವ ನಗರಿ ಜನರಿಂದ ತುಂಬಿ ತುಳುಕುತ್ತಿತ್ತು. ಏಳು ವೇದಿಕೆಗಳಲ್ಲಿ ವಿವಿಧ ಕಲಾ ಪ್ರಕಾರಗಳಾದ ಭರತನಾಟ್ಯ , ಕೂಚುಪುಡಿ, ಮೊಹಾನಿಯಾಟ್ಟಂ , ತಿರುವಾದಿರಕ್ಕಳಿ, ಒಪ್ಪನ, ಕೋಲ್ಕಳಿ , ದಫ್ ಮುಟ್ , ಓಟ್ಟಂ ತುಳ್ಳಲ್ , ಅರಬಣಮುಟ್ಟು , ಪೂರಕ್ಕಳಿ, ಜಾನಪದ ನ್ರತ್ಯ, ಸಮೂಹನ್ರತ್ಯ ಸ್ಪರ್ಧೆಗಳು ನಡೆದವು.
ಸುಮಾರು 7000 ಜನರು ಅಂದಿನ ಕಾರ್ಯಕ್ರಮಗಳನ್ನು ಕಣ್ತುಂಬ ವೀಕ್ಷಿಸಿ ಮಕ್ಕಳನ್ನು ಪ್ರೋತ್ಸಾಹಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಅಂದು ಸ್ಪರ್ಧೆಗಳು ಮುಗಿಯುವಾಗ ಗಂಟೆ ಸಂಜೆ ಏಳೂವರೆಯಾಗಿತ್ತು!
ದಶಂಬರ 1 ರಂದು 23 ವೇದಿಕೆಗಳಲ್ಲಿ ಸ್ಪರ್ಧೆಗಳು ನಡೆದುವು . ಸಂಜೆ 5.30 ಕ್ಕೆ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು. ಮಂಜೇಶ್ವರ ಬ್ಲಾಕ್ ಪಂಚಾಯತು ಅಧ್ಯಕ್ಷ ಶ್ರೀ ಎ . ಕೆ. ಯಂ. ಅಶ್ರಫ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪೈವಳಿಕೆ ಪಂಚಾಯತು ಅಧ್ಯಕ್ಷೆ ಶ್ರೀಮತಿ ಭಾರತಿ ಜೆ. ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಪೈವಳಿಕೆ ಪಂಚಾಯತಿ ಕ್ಷೇಮ ಸ್ಥಾಯಿ ಸಮಿತಿ ಅಧ್ಯಕ್ಷ ಅಮಿರ್ ಯಂ. ಕೆ. ,ಜಿಲ್ಲಾ ಪಂಚಾಯತು ಮಾಜಿ ಸದಸ್ಯ ಶ್ರೀ ಶಂಕರ ರೈ ಮಾಸ್ಟರ್, ಮಂಜೇಶ್ವರ ಬಿ.ಪಿ.ಓ. ಶ್ರೀ ವಿಜಯ ಕುಮಾರ್ ಪಿ. ಮೊದಲಾದವರು ಶುಭಾಶಂಸನೆ ಗೈದರು. ಪ್ರೋಗ್ರಾಮ್ ಕಮಿಟಿ ಸಂಚಾಲಕ ಶ್ರೀ ಸತೀಶ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಸಂಚಾಲಕ ರಾಮಚಂದ್ರ ಭಟ್ ವಂದಿಸಿದರು. ರಾಮ ಮೋಹನ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ವಿವಿಧ ವಿಭಾಗಗಳಲ್ಲಿ ವಿಜೇತರಾದ ಶಾಲೆಗಳಿಗೆ ಟ್ರೋಫಿ ಗಳನ್ನು ವಿತರಿಸಲಾಯಿತು.
LP.GENERAL - I. VAUPS MIYAPADAVU - 49 Points
II. GLPS VAMAJOOR - 45 Points
UP GENERAL- I. SSBAUPS AILA - 72 Points
II. AUPS DHARMATHADKA - 63 Points
HS GENERAL- I GHSS MANGALPADY - 143 Points
II. SDPHS DHARMATHADKA- 136 Points
HSS GENERAL- I SATHSS MANJESHWAR - 132 Points
II. GHSS PAIVALIKE NAGAR - 118 Points
UP SANSKRIT - I DBAUPS KAYYAR - 88 Points
II . AUPS DHARMATHADKA - 84 Points
HS SANSKRIT - I. SDPHS DHARMATHADKA - 90 Points
II. SVVHS MIYAPADAVU - 71 Points
LP ARABIC - I . AJIAUPS UPPALA &
I. VALPS PAVOOR - 41 Points
II. GHSS BANGRAMANJESHWAR - 37 Points
UP ARABIC - I. AJIAUPS UPPALA - 57 Points
II. GHSS MANGALPADY - 53 Points
HS ARABIC - I. GHSS MANGALPADY - 84 Points
II. GHSS HEROOR MEEPRY - 72 Points
LP KANNADA- I. BPPALPS PERMUDE &
I. SATLPS MANJESHWAR - 20 Points
II. HEDDARI AUPS BAYAR &
II. VAUPS MIYAPADAVU - 16 Points
UP KANNADA- I. AUPS ANEKAL &
I. VAUPS MIYAPADAVU - 16 Points
II. AUPS DHARMATHADKA - 15 Points
HS KANNADA- I. SVVHS MIYAPADAVU,
I. KVSMHS KURUDAPADAVU &
I. GHSS MANGALPADY - 16 Points
II. SDPHS DHARMATHADKA ,
II. SATHS MANJESHWAR &
II. GHSS PAIVALIKE NAGAR - 14 Points
HSS KANNADA - I . GHSS PAIVALIKE NAGAR &
I. SATHSS MANJESHWAR - 18 Points
II. UDAYA EMS MANJESHWAR - 16 Points
Subscribe to:
Posts (Atom)