FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Sunday, June 3, 2018

ಎಲ್ ಎಸ್ ಎಸ್  ವಿಜೇತರಿಗೆ ಅಭಿನಂದನೆಗಳು 

೧. ಲಿಖಿತ್ ಕೃಷ್ಣ ಯನ್. s /o  ಅಶೋಕ  ಯನ್ ಬಾಯಾಡಿ ನೀರ್ ಪಂತಿ 
೨. ಮನೋಜ್ಞ ಸಿ ಯಚ್  D/O ರಾಮಮೋಹನ್ ಸಿ ಯಚ್  ಮೆಪೊಡಡ್ಕ 






೩. ತನುಶ್ ಕುಮಾರ್ ಯನ್  S/O ಮಹಾಲಿಂಗ ಭಟ್ ಯನ್  ನೇರೋಳು










2017 - 18 ನೇ ಶೈಕ್ಷಣಿಕ ವರ್ಷ ನಾಲ್ಕನೇ ತರಗತಿ ಮಕ್ಕಳಿಗಾಗಿ ಕೇರಳ ಸರಕಾರ ನಡೆಸಿದ ಎಲ್ ಎಸ್ ಎಸ್  ಸ್ಕಾಲರ್ಶಿಪ್ ಪರೀಕ್ಷೆಯಲ್ಲಿ ನಮ್ಮ ಶಾಲೆಯ  ಮೂರು  ಮಕ್ಕಳು ತೇರ್ಗಡೆಹೊಂದಿರುತ್ತಾರೆ . ಅವರಿಗೆ ಶಾಲಾ ಪರವಾಗಿ ಅಭಿನಂದನೆಗಳು






No comments:

Post a Comment