ವಿಶ್ವ ಮಾದಕ ವಸ್ತು ವಿರೋಧಿ ದಿನದ
ಅಂಗವಾಗಿ ನಮ್ಮ ಶಾಲೆಯ ಮಕ್ಕಳು ಮತ್ತು ಅಧ್ಯಾಪಕರು ಸೇರಿ ನಡೆಸಿದ ಮಾದಕ ವಸ್ತು ವಿರೋಧಿ
ರಾಲಿ ಶಾಲಾ ಪರಿಸರದಲ್ಲಿ ನಡೆಯಿತು. ಸರಕಾರೀ ಆಯುರ್ವೇದ ಆಸ್ಪತ್ರೆಯ ವೈದ್ಯರಾದ
ಡಾಕ್ಟರ್ ರಾಜಾರಾಮ ದೇವಕಾನ ರಾಲಿಯನ್ನುದ್ದೇಶಿಸಿ ಮಾತನಾಡಿದರು. ಶಾಲಾ ಪ್ರಬಂಧಕ
ಎನ್.ಸುಬ್ಬಣ್ಣ ಭಟ್ ಧ್ವಜವನ್ನು ಎತ್ತುವ ಮೂಲಕ ರಾಲಿಗೆ ಚಾಲನೆ ನೀಡಿದರು.
No comments:
Post a Comment