FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Friday, March 20, 2015

FAREWELL PARTY


ಮಂಜೇಶ್ವರ ಉಪಜಿಲ್ಲಾ ಮಟ್ಟದಲ್ಲಿ ಅಧ್ಯಾಪಕರ ವತಿಯಿಂದ ಈ ವರ್ಷ ಸೇವೆಯಿಂದ ನಿವ್ರತ್ತಿ ಹೊಂದುವ ಅಧ್ಯಾಪಕರಿಗೆ ಶ್ರೀ ಶಾರದಾ ಬೋವಿ ಎ.ಯು.ಪಿ.ಶಾಲೆ ಐಲ ದಲ್ಲಿ ಇಂದು ವಿದಾಯ ಸಮಾರಂಭ ನಡೆಯಿತು. ನಮ್ಮ  ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಎನ್.ಎಚ್.ಲಕ್ಷ್ಮೀನಾರಾಯಣ ಭಟ್ ಇವರು ಈ ವರ್ಷ ನಿವ್ರತ್ತರಾಗಲಿದ್ದಾರೆ. ಅವರಿಗೆ ಮಂಗಲ್ಪಾಡಿ ಗ್ರಾಮ ಪಂಚಾಯತು ಸದಸ್ಯ ಯಮ್ .ಕೆ. ಆಲಿ ಮಾಸ್ಟರ್  ಶಾಲು ಹೊದಿಸಿ ಸನ್ಮಾನಿಸಿದರು.

No comments:

Post a Comment