FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Saturday, June 25, 2016

FAREWELL PARTY



ಮಂಜೇಶ್ವರ ಬಿ.ಆರ್.ಸಿ.ಯಲ್ಲಿ ತರಬೇತುದಾರರಾಗಿಯೂ  ಬಿ.ಪಿ.ಓ ಆಗಿಯೂ  ಐದು  ವರ್ಷಗಳನ್ನು ಪೂರೈಸಿ ಇದೀಗ ತಮ್ಮ ಮಾತೃ  ಶಾಲೆಯನ್ನು ಸೇರಿದ ಶ್ರೀ ವಿಜಯ ಕುಮಾರ್ ಸರ್ ಅವರಿಗೆ ಇಂದು ಮಂಜೇಶ್ವರ ಉಪಜಿಲ್ಲೆಯ ಮುಖ್ಯೋಪಾಧ್ಯಾಯರ ವತಿಯಿಂದ ಸನ್ಮಾನವನ್ನು ಏರ್ಪಡಿಸಲಾಯಿತು. ಮಂಜೇಶ್ವರ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿ ಶ್ರೀ ನಂದಿಕೇಶನ್ ಸರ್ ಅವ್ರು ಶಾಲು ಹೊದೆಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು. ಮಂಜೇಶ್ವರ ಬಿ.ಪಿ.ಓ ಶ್ರೀ ಮೊಹಮ್ಮದ್ ಸಾಲಿ ಮಾಸ್ಟರ್, ಮಾಯಿಪ್ಪಾಡಿ ಡಯೆಟ್ ಪ್ಯಾಕಲ್ಟಿ  ಡಾ.ರಘುರಾಮ್ ಭಟ್ ಶುಭಹಾರೈಸಿದರು.

No comments:

Post a Comment