FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Thursday, February 26, 2015

Sub Dist SHASTRA CONGRESS

ಜಿ. ಎಚ್. ಎಸ್.ಎಸ್. ಮಂಗಲ್ಪಾಡಿಯಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾ ಶಾಸ್ತ್ರ ಕಾಂಗ್ರೆಸ್ಸ್ ನಲ್ಲಿ ನಮ್ಮ ಶಾಲೆಯ ಸಾತ್ವಿಕ್ ಎನ್ , ಆದಿತ್ಯ ಇ.ಎಚ್. ಶ್ರೀಚರಣ ಕೆ ಮತ್ತು ಹರ್ಷಿಣಿ ಕೆ ಇವರ ತಂಡವು ಮಂಡಿಸಿದ ಸೆಮಿನಾರಿಗೆ  ತ್ರತೀಯ ಬಹುಮಾನ ಬಂದಿರುತ್ತದೆ . ಅವರಿಗೆ ಶಾಲಾ ಪರವಾಗಿ ಅಭಿನಂದನೆಗಳು . 

No comments:

Post a Comment