FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Friday, August 7, 2015

FIRST PRIZE WINNERS OF SUB DIST.INDEPENDENCE QUIZ 2015

                                      ಸ್ವಾತಂತ್ರ್ಯ  ರಸಪ್ರಶ್ನೆ  ವಿಜೇತರು  

ದಿನಾಂಕ 7.8.2015 ರಂದು ಪೈವಳಿಕೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಸ್ವಾತಂತ್ರ್ಯ  ರಸಪ್ರಶ್ನೆ ಸ್ಪರ್ಧೆಯ ಯು. ಪಿ. ವಿಭಾಗದಲ್ಲಿ ನಮ್ಮ ಶಾಲೆಯ 7 ನೇ ತರಗತಿಯ ಸಾತ್ವಿಕ್ ಕೃಷ್ಣ ಯನ್.  ಮತ್ತು 6ನೇ ತರಗತಿಯ ಜಿಲೆಸ್ಪಿ ರಾಯ್ ಅವರ ತಂಡವು ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ . ವಿಜೇತರಿಗೆ ಅಭಿನಂದನೆಗಳು .

No comments:

Post a Comment