FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Wednesday, September 16, 2015

HINDI SAHITYOTSAV

  ಕವಿತಾಲಾಪನೆಯಲ್ಲಿ ಪ್ರಥಮ ಬಹುಮಾನವನ್ನು ಸ್ವೀಕರಿಸುತ್ತಿರುವ ಶಾರದಾ ಸುರಭಿ 
               ಹಿಂದಿ ಪೋಸ್ಟರ್ ಸ್ಪರ್ಧೆಯಲ್ಲಿ ಮೂಡಿ ಬಂದ ಪೋಸ್ಟರ್ ಗಳು 

ಇಂದು ಉದ್ಯಾವರ ಹೈಸ್ಕೂಲಿನಲ್ಲಿ ಮಂಜೇಶ್ವರ ಉಪಜಿಲ್ಲಾ ಮಟ್ಟದ ಹಿಂದಿ ಸಾಹಿತ್ಯೋತ್ಸವ ನಡೆಯಿತು. ಅದರಲ್ಲಿ ನಮ್ಮ ಶಾಲೆಯ ಶಾರದಾ ಸುರಭಿ ಕವಿತಾಲಾಪನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ . ಓದುವ  ಸರ್ಧೆಯಲ್ಲಿ ಸಾತ್ವಿಕ್ ಕ್ರಷ್ಣ ಮೂರನೆ ಸ್ಥಾನ ಪಡೆದಿದ್ದಾನೆ.

No comments:

Post a Comment