FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Wednesday, September 30, 2015

VEGETABLE SEED DISTRIBUTION




ಎಲ್ಲ  ಮಕ್ಕಳಿಗೂ ತರಕಾರಿ ಬೀಜ , ಎಲ್ಲ ಶಾಲೆಗಳಿಗೂ ತರಕಾರಿ ತೋಟ ಎಂಬ ಯೋಜನೆಯಂತೆ ಕೇರಳ ಸರಕಾರದ ಕ್ರಷಿ ಇಲಾಖೆಯವರು ಕ್ರಷಿ ಭವನದ ಮೂಲಕ ಶಾಲಾ ಮಕ್ಕಳಿಗೆ ಪ್ರತಿ ವರ್ಷದಂತೆ ಈ ವರ್ಷ   ಒದಗಿಸಿದ ತರಕಾರಿ ಬೀಜಗಳ ಕಿಟ್ ನ್ನು ಶಾಲಾ ಅಸೆಂಬ್ಲಿಯಲ್ಲಿ ಮಕ್ಕಳಿಗೆ ವಿತರಿಸಲಾಯಿತು.

No comments:

Post a Comment