FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Wednesday, September 30, 2015

NAVOLLASA SANSKRIT CAMP



ಮಂಜೇಶ್ವರ ಸಂಸ್ಕ್ರತ ಕೌನ್ಸಿಲ್ ನ ಆಶ್ರಯದಲ್ಲಿ ಶ್ರೀರಾಮಾ ಎ.ಯು.ಪಿ. ಶಾಲೆ ಕುಬಣೂರು ಇಲ್ಲಿ ಇಂದು ಎಲ್.ಪಿ. ವಿಭಾಗದ ಮೂರು ಮತ್ತು ನಾಲ್ಕನೇ ತರಗತಿಯ  ಸಂಸ್ಕ್ರತ  ಮಕ್ಕಳಿಗಾಗಿ ನವೋಲ್ಲಾಸ ಎಂಬ ಒಂದು  ದಿನದ ಶಿಬಿರ ನಡೆಯಿತು . ಇದರಲ್ಲಿ ನಮ್ಮ ಶಾಲೆಯಿಂದ ಹನ್ನೆರಡು ಮಕ್ಕಳು ಭಾಗವಹಿಸಿದರು. 

No comments:

Post a Comment