ತರಕಾರಿ ಬೀಜ ವಿತರಣೆ
ಕೇರಳ ಸರಕಾರದ ಕೃಷಿ ಇಲಾಖೆಯು "ಎಲ್ಲಾ ಮಕ್ಕಳಿಗೆ ತರಕಾರಿ ಬೀಜ ಎಲ್ಲಾ ಶಾಲೆಗಳಲ್ಲಿ ತರಕಾರಿ ತೋಟ " ಎಂಬ ಧೋರಣೆಯೊಂದಿಗೆ ಪ್ರತಿವರ್ಷವೂ ತರಕಾರಿ ಬೀಜಗಳನ್ನು ವಿತರಿಸುತ್ತಾ ಬಂದಿದೆ. ಅದರಂತೆ ಈ ವರ್ಷ ಪುತ್ತಿಗೆ ಕೃಷಿ ಭವನದಿಂದ ಒದಗಿಸಿದ ತರಕಾರಿ ಬೀಜವನ್ನು ನಮ್ಮ ಶಾಲೆಯ ಪಿ.ಟಿ. ಎ ಸದಸ್ಯರೂ ಉತ್ತಮ ಕೃಷಿಕರೂ ಆಗಿರುವ ಕರುವಜೆ ಕೃಷ್ಣ ಭಟ್ ಅವರು ಶಾಲಾ ಎಸೆಂಬಲಿ ಯಲ್ಲಿ ಮಕ್ಕಳಿಗೆ ವಿತರಿಸಿದರು.
ಕೇರಳ ಸರಕಾರದ ಕೃಷಿ ಇಲಾಖೆಯು "ಎಲ್ಲಾ ಮಕ್ಕಳಿಗೆ ತರಕಾರಿ ಬೀಜ ಎಲ್ಲಾ ಶಾಲೆಗಳಲ್ಲಿ ತರಕಾರಿ ತೋಟ " ಎಂಬ ಧೋರಣೆಯೊಂದಿಗೆ ಪ್ರತಿವರ್ಷವೂ ತರಕಾರಿ ಬೀಜಗಳನ್ನು ವಿತರಿಸುತ್ತಾ ಬಂದಿದೆ. ಅದರಂತೆ ಈ ವರ್ಷ ಪುತ್ತಿಗೆ ಕೃಷಿ ಭವನದಿಂದ ಒದಗಿಸಿದ ತರಕಾರಿ ಬೀಜವನ್ನು ನಮ್ಮ ಶಾಲೆಯ ಪಿ.ಟಿ. ಎ ಸದಸ್ಯರೂ ಉತ್ತಮ ಕೃಷಿಕರೂ ಆಗಿರುವ ಕರುವಜೆ ಕೃಷ್ಣ ಭಟ್ ಅವರು ಶಾಲಾ ಎಸೆಂಬಲಿ ಯಲ್ಲಿ ಮಕ್ಕಳಿಗೆ ವಿತರಿಸಿದರು.
No comments:
Post a Comment