FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Wednesday, July 20, 2016

VEGETABLE SEED DISTRIBUTION

ತರಕಾರಿ ಬೀಜ ವಿತರಣೆ 
ಕೇರಳ ಸರಕಾರದ ಕೃಷಿ ಇಲಾಖೆಯು "ಎಲ್ಲಾ ಮಕ್ಕಳಿಗೆ ತರಕಾರಿ ಬೀಜ ಎಲ್ಲಾ ಶಾಲೆಗಳಲ್ಲಿ ತರಕಾರಿ ತೋಟ " ಎಂಬ ಧೋರಣೆಯೊಂದಿಗೆ ಪ್ರತಿವರ್ಷವೂ ತರಕಾರಿ ಬೀಜಗಳನ್ನು ವಿತರಿಸುತ್ತಾ ಬಂದಿದೆ. ಅದರಂತೆ ಈ ವರ್ಷ ಪುತ್ತಿಗೆ ಕೃಷಿ ಭವನದಿಂದ  ಒದಗಿಸಿದ ತರಕಾರಿ ಬೀಜವನ್ನು ನಮ್ಮ ಶಾಲೆಯ ಪಿ.ಟಿ. ಎ   ಸದಸ್ಯರೂ  ಉತ್ತಮ ಕೃಷಿಕರೂ ಆಗಿರುವ ಕರುವಜೆ ಕೃಷ್ಣ ಭಟ್ ಅವರು ಶಾಲಾ  ಎಸೆಂಬಲಿ ಯಲ್ಲಿ ಮಕ್ಕಳಿಗೆ ವಿತರಿಸಿದರು. 

No comments:

Post a Comment