FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Sunday, October 2, 2016

ORGANISING COMMITTE FORMATION MEETING

ಈ ವರ್ಷದ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ, ಸಂಸ್ಕ್ರತೋತ್ಸವ ಹಾಗೂ ಅರೇಬಿಕ್ ಸಾಹಿತ್ಯೋತ್ಸವವು  ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಹಾಗೂ ಎ. ಯು.ಪಿ. ಶಾಲೆ ಧರ್ಮತ್ತಡ್ಕದಲ್ಲಿ ಜರಗಲಿರುವುದು. ಇದರ ಓರ್ಗನೈಸಿಂಗ್ ಕಮಿಟಿ ರೂಪೀಕರಣ  ಸಭೆಯು ದಿನಾಂಕ 05-10-2016 ನೇ ಬುಧವಾರ ಅಪರಾಹ್ನ 2 ಗಂಟೆಗೆ ಧರ್ಮತ್ತಡ್ಕ ಶ್ರೀದುರ್ಗಾಪರಮೇಶ್ವರಿ ಹೈಸ್ಕೂಲಿನ ಸಭಾಂಗಣದಲ್ಲಿ ಜರಗಲಿರುವುದು . ಎಲ್ಲರಿಗೂ  ಆದರದ ಸ್ವಾಗತ

No comments:

Post a Comment