FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Thursday, August 28, 2014

Congratulations to State teachers awardees

ಕೇರಳ ರಾಜ್ಯದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಕನ್ನಡ ಅಧ್ಯಾಪಕರಾದ ಶ್ರೀ ಶಂಕರನಾರಾಯಣ ಭಟ್ ಯಸ್, (ಮುಖ್ಯೋಪಾಧ್ಯಾಯರು,ನವಜೀವನ ಹೈಸ್ಕೂಲ್ ಪೆರಡಾಲ )ಹಾಗೂ ಸೀತಾರಾಮ ಮಾಸ್ಟರ್ (ಮುಖ್ಯೋಪಾಧ್ಯಾಯರು, ಜಿ. ಜೆ. ಬಿ. ಎಸ್. ಮಧೂರು ) ಇವರಿಗೆ ಹಾರ್ದಿಕ ಅಭಿನಂದನೆಗಳು.

1 comment: