FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Tuesday, August 26, 2014

Rastreeya Jan Dhan Yojana

ಬ್ಯಾಂಕ್  ಖಾತೆಯ ಬಗ್ಗೆ ಮಾಹಿತಿ:
ಕೇರಳಾ ಗ್ರಾಮೀಣ ಬ್ಯಾಂಕಿನ ರೀಜನಲ್ ಆಫೀಸ್ ಕಾಸರಗೋಡು ಇಲ್ಲಿನ ಸೀನಿಯರ್ ಮೆನೇಜರ್ ಶ್ರೀ ರಾಮಚಂದ್ರ ಹಾಗೂ ಕೇರಳ ಗ್ರಾಮೀಣ ಬ್ಯಾಂಕ್ ಪೆರ್ಮುದೆ ಶಾಖೆಯ ಮೆನೇಜರ್ ಶ್ರೀ ಸದಾಶಿವ ಇವರು ಶಾಲೆಗೆ  ಆಗಮಿಸಿ ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಸ್ವಾತಂತ್ರ್ಯ ದಿನದಂದು ಘೋಷಿಸಿದ ರಾಷ್ಟ್ರೀಯ ಜನ್ ಧನ್ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.



No comments:

Post a Comment