FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Wednesday, September 24, 2014

SAKSHARA CAMP

27.9.2014 ಶಾಲೆಯ ಸಾಕ್ಷರ ಶಿಬಿರ.:
 ಕಲಿಕೆಯಲ್ಲಿ ಹಿಂದೆ ಇರುವ ಮಕ್ಕಳನ್ನು ಮುಂದೆ ತರುವ ಸಾಕ್ಷರ ಯೋಜನೆಯ ಭಾಗವಾಗಿ ನಮ್ಮ ಶಾಲೆಯ ಸಾಕ್ಷರ ಶಿಬಿರ ನವೋಲ್ಲಾಸ -2014 ನ್ನು ಇದೇ ತಿಂಗಳ 27 ನೇ ತಾರೀಕು ಶನಿವಾರ ನಡೆಸಲಾಗುವುದು. ಶಿಬಿರವನ್ನು ಪುತ್ತಿಗೆ ಪಂಚಾಯತು ಸದಸ್ಯೆ ಕುಮಾರಿ ವಸಂತಿ ಉದ್ಘಾಟಿಸುವರು . ಶಾಲಾ ಪ್ರಬಂಧಕ ಶ್ರೀ ಎನ್. ಸುಬ್ಬಣ್ಣ ಭಟ್ ಮುಖ್ಯ ಅತಿಥಿಯಾಗಿ ಆಗಮಿಸುವರು .

No comments:

Post a Comment