FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Thursday, September 25, 2014

Vegetable Seed Distribution

ತರಕಾರಿ ಬೀಜ ವಿತರಣೆ :
ಮಕ್ಕಳಲ್ಲಿ ಸ್ವಾವಲಂಬನೆಯನ್ನು ಬೆಳೆಸುವ ಉದ್ದೇಶದಿಂದ ಕ್ರಷಿ ಇಲಾಖೆಯವರು ಒದಗಿಸಿದ ತರಕಾರಿ ಬೀಜಗಳನ್ನು ಇಂದು (26.9.2014) ಶಾಲಾ ಮುಖ್ಯೋಪಾಧ್ಯಾಯರು ವಿತರಿಸಿದರು. 

No comments:

Post a Comment