FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Monday, September 8, 2014

Sri Narayana Guru Jayanthi

ಇಂದು (ಸೆಪ್ಟಂಬರ್ 8 ) ಶ್ರೀ ನಾರಾಯಣಗುರು ಜಯಂತಿ :
ಶ್ರೀ ನಾರಾಯಣ ಗುರು ಕೇರಳದ ಪ್ರಸಿದ್ದ ಸಮಾಜ ಸುಧಾರಕರು. ಕೇರಳ ರಾಜ್ಯದಲ್ಲಿ ಜಾತಿ ಮತ ಭೇದಗಳು ಹೆಚ್ಚಾಗಿದ್ದ ಕಾಲದಲ್ಲಿ ಜನಿಸಿದ ಒಬ್ಬ ಮಹಾನ್ ಸಮಾಜ ಸುಧಾರಕರು. "ಒಂದೇ ಜಾತಿ ,ಒಂದೇ ಮತ, ಒಂದೇ ದೈವ " ಎಂಬ ತತ್ವವನ್ನು ಪ್ರತಿಪಾದಿಸಿದ ಮಹಾನ್ ವ್ಯಕ್ತಿ . ಕೆಳ ಜಾತಿಯವರಿಗೆ ದೇವಸ್ಥಾನಗಳಲ್ಲಿ ಪ್ರವೇಶ ನಿಷಿದ್ಧವಿದ್ದ ಸಮಯದಲ್ಲಿ ಅವರು  ತಾವೇ ಅನೇಕ ದೇವಾಲಯಗಳನ್ನು ಸ್ಥಾಪಿಸಿದರು. ದೇಶ ಸೇವೆಯೇ ಈಶ ಸೇವೆ ಎಂದು ಜನರಿಗೆ ಬೋಧಿಸಿದರು.

No comments:

Post a Comment