FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Friday, September 5, 2014

Teachers Day Celeberation

ಶಿಕ್ಷಕ ದಿನಾಚರಣೆ 
ನಮ್ಮ ಶಾಲೆಯಲ್ಲಿ ಭಾರತದ  ರಾಷ್ಟ್ರಪತಿಗಳಾಗಿದ್ದ ಡಾ\ ಎಸ್. ರಾಧಾಕ್ರಷ್ಣನ್ ಅವರ ಜನ್ಮದಿನವನ್ನು ಆಚರಿಸಲಾಯಿತು. ಮಳೆ ಇದ್ದುದರಿಂದ ಎಸೆಮ್ಬ್ಲಿ ನಡೆಸಲು ಸಾಧ್ಯವಾಗಲಿಲ್ಲ. ಎಲ್ಲಾ ತರಗತಿಗಳಲ್ಲಿ ಕ್ಲಾಸು ಉಪಾಧ್ಯಾಯರು ರಾಧಾಕ್ರಷ್ಣನ್ ಅವರ ಕುರಿತು ಕಿರು ಮಾಹಿತಿ ನೀಡಿದರು. ಅನಂತರ ವಿಕ್ಟರ್ಸ್ ಚಾನೆಲ್ ನಲ್ಲಿ ರಾಧಾಕ್ರಷ್ನನ್ ಅವರ ಕುರಿತಾದ ಡೊಕ್ಯುಮೆಂಟರಿಯನ್ನು ಪ್ರದರ್ಶಿಸಲಾಯಿತು.
ಹೆಚ್ಚಿನ ಫೊಟೊಗಳನ್ನು ಗ್ಯಾಲರಿಯಲ್ಲಿ ನೋಡಿರಿ.

No comments:

Post a Comment