FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Tuesday, November 18, 2014

Kasaragod Dist. Drawing competition

ಕಾಸರಗೋಡು ಜಿಲ್ಲಾ ಆಡಳಿತ ಸಮಿತಿಯ ನೇತ್ರತ್ವದಲ್ಲಿ ನವೆಂಬರ್ 30 ರಂದು ಜಲ ಜೀವಾಮೃತ  ಎಂಬ ವಿಷಯದಲ್ಲಿ Kanhangad Townhall ನಲ್ಲಿ ಜಿಲ್ಲಾ ಮಟ್ಟದ ಚಿತ್ರ ರಚನಾ ಸ್ಪರ್ಧೆಯು ನಡೆಯಲಿದೆ. ಎಲ್. ಪಿ. ಯು. ಪಿ., ಹೈಸ್ಕೂಲ್ , ಹಾಯರ್ ಸೆಕೆಂಡರಿ ಮತ್ತು ಸಾರ್ವಜನಿಕರಿಗೆ  ಪ್ರತ್ಯೇಕವಾಗಿ ಸ್ಪರ್ಧೆಗಳನ್ನು ಸಡೆಸಲಾಗುವುದು. ವಿಜೇತರಾದವರಿಗೆ ಕ್ಯಾಶ್ ಅವಾರ್ಡ್ ಅಲ್ಲದೆ ಮೊಮೆಂಟೊ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು . ಆಸಕ್ತಿಯಿರುವವರು ನವೆಂಬರ್ 22 ರ ಮೊದಲು ತಮ್ಮ ಹೆಸರು ನೋಂದಾಯಿಸಬೇಕೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ .

No comments:

Post a Comment