FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Friday, October 31, 2014

Congratulations

ಅಭಿನಂದನೆಗಳು :
ಮಂಗಲ್ಪಾಡಿ  ಹಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿದ ವಿದ್ಯಾರಂಗ ಕಲಾ ಸಾಹಿತ್ಯ ವೇದಿಯ ಕಿರಿಯ ಪ್ರಾಥಮಿಕ ವಿಭಾಗದ ಕಾವ್ಯಮಂಜರಿಯಲ್ಲಿ ದ್ವಿತೀಯ ಬಹುಮಾನ ಪಡೆದ ಮೂರನೇ ತರಗತಿ ವಿದ್ಯಾರ್ಥಿನಿ ಕೀರ್ತನ ನೀರಮೂಲೆ. ಇವಳಿಗೆ ಅಭಿನಂದನೆಗಳು.
ಈ ವರ್ಷದ ವಿಜ್ಞಾನ Inspire Award ಗೆ ಅರ್ಹತೆ ಪಡೆದ ಅಪೂರ್ವ ಎಡಕಾನ . ಇವಳಿಗೆ ಅಭಿನಂದನೆಗಳು.

No comments:

Post a Comment