FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Wednesday, October 8, 2014

Maths Seminar

ಗಣಿತ ಸೆಮಿನಾರ್ :
ಗಣಿತ ಸಂಘದ ಆಶ್ರಯದಲ್ಲಿ ಇಂದು ಗಣಿತ ಸೆಮಿನಾರ್ ನಡೆಯಿತು . ಗಣಿತಶಾಸ್ತ್ರಕ್ಕೆ ಕೇರಳೀಯರ ಕೊಡುಗೆ ಎಂಬ ವಿಷಯದಲ್ಲಿ ಅಪೂರ್ವ ಎಡಕ್ಕಾನ ಮತ್ತು ಅರ್ಪಿತಾ ಎ. ಸೆಮಿನಾರು ಮಂಡಿಸಿದರು . ಇದರಲ್ಲಿ ಅಪೂರ್ವ ಎಡಕ್ಕಾನ ಪ್ರಥಮ ಸ್ಥಾನವನ್ನೂ ಅರ್ಪಿತಾ ಎ  ದ್ವಿತೀಯ ಸ್ಥಾನವನ್ನು ಪಡೆದರು.  ಮುಖ್ಯೋಪಾಧ್ಯಾಯರು ಸೆಮಿನಾರನ್ನು ಉದ್ಘಾಟಿಸಿದರು.  ಗಣಿತ ಅಧ್ಯಾಪಕಿ ಪ್ರೇಮಲತಾ  ಟೀಚರ್ ನೇತ್ರತ್ವ ವಹಿಸಿದರು. 

No comments:

Post a Comment