FLASH NEWS

FLASH NEWS: WELCOME TO 2019 - 20 ACADEMIC YEAR

NUDIMUTHU

ಇಂದಿನ ನುಡಿಮುತ್ತು:"ಹೆಜ್ಜೆ ಹಾಕುವುದು ತಪ್ಪಿದಲ್ಲಿ ತಕ್ಷಣ ಸರಿಪಡಿಸಿಕೊಳ್ಳಬಹುದು ಆದರೆ ನಾಲಿಗೆ ತಪ್ಪಿದಲ್ಲಿ ಅದರ ಪರಿಣಾಮವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. .".

Monday, October 27, 2014

HARTHAAL

ನಾಳೆ (28.10.2014) ಹರತಾಳ :
ಕಾಸರಗೋಡು ಮತ್ತು ಮಂಜೇಶ್ವರ ತಾಲೂಕುಗಳಲ್ಲಿ ನಾಳೆ CPIM  ಹರತಾಳಕ್ಕೆ ಕರೆ ನೀಡಿದೆ . ಇಂದು ಸಂಜೆ  ಸೀತಾಂಗೋಳಿ  ಅಪ್ಸರಾ ಮಿಲ್ ಬಳಿ ಕುಂಬಳೆ ಶಾಂತಿ ಪಳ್ಳ  ಗೋಪಾಲಕ್ರಷ್ಣ ಹಾಲ್  ಸಮೀಪ ವಾಸವಿರುವ ಮುರಳಿ ಎಂಬ ವ್ಯಕ್ತಿಯನ್ನು ಬರ್ಬರವಾಗಿ ಇರಿದು ಕೊಲೆಮಾಡಲಾಗಿದೆ . ಈತ CPIM ನ ಸಕ್ರಿಯ ಕಾರ್ಯಕರ್ತನಾಗಿದ್ದಾನೆ . ಇದನ್ನು ಪ್ರತಿಭಟಿಸಿ CPIM ನಾಳೆ ಹರತಾಳಕ್ಕೆ ಕರೆ ನೀಡಿದೆ.

No comments:

Post a Comment